ಸುದ್ದಿ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ “ಭಕ್ತ ಕನಕದಾಸ” ಹರಿಕಥೆ By Janardhan Kodavoor/Team karavalixpress, - November 13, 2022 ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಕನಕ ಜಯಂತಿಯ ಪ್ರಯುಕ್ತ ಶ್ರೀಮತಿ ಶ್ರೀಲತಾ ಜಿ.ಭಟ್ ಹಾಗೂ ಕುಮಾರಿ ವಸುಂದರಾ ಭಟ್ ಇವರಿಂದ “ಭಕ್ತ ಕನಕದಾಸ” ಹರಿಕಥೆ ನಡೆಯಿತು.