ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ “ಭಕ್ತ ಕನಕದಾಸ” ಹರಿಕಥೆ

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಕನಕ ಜಯಂತಿಯ ಪ್ರಯುಕ್ತ  ಶ್ರೀಮತಿ ಶ್ರೀಲತಾ ಜಿ.ಭಟ್ ಹಾಗೂ ಕುಮಾರಿ ವಸುಂದರಾ ಭಟ್ ಇವರಿಂದ “ಭಕ್ತ ಕನಕದಾಸ” ಹರಿಕಥೆ ನಡೆಯಿತು.

 
 
 
 
 
 
 
 
 
 
 

Leave a Reply