ಸಿದ್ದಾಂತದ ಮಾರ್ಗದಲ್ಲಿ ನಮ್ಮ ಪಯಣ – ಕೆ ವಿಜಯ್ ಕೊಡವೂರು

ಕೊಡವೂರು ವಾರ್ಡಿನಲ್ಲಿ 13 ನೆಯ ಹೊಸ ರಸ್ತೆಗೆ ನಾಮಕರಣ ಮಾಡಲಾಯಿತು.

ಈ ಸಂಧರ್ಬದಲ್ಲಿ ಶ್ರೀಮತಿ ನಯನ ಶ್ರೀನಿವಾಸ್ ದೇಸಾಯಿ ಹುಬ್ಬಳ್ಳಿ ಮತ್ತು ಕೆ ಎಸ್ ರಾವ್ ಕಾನಂಗಿ ಮತ್ತು ನಾರಾಯಣ್ ಬಲ್ಲಾಳ್, ಕೆ ಟಿ ಪೂಜಾರಿ, ವೀಡ,ಕಾಳು ಶೇರಿಗಾರ್ ಅಜಿತ್, ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply