ಕುಕ್ಕುಂದೂರು ಶ್ರೀನಾಗೇಶ್ ಕಿಣಿ ನಿಧನ 

ಕಡಿಯಾಳಿಯ ಅತ್ಯಂತ ಹಿರಿಯ ನಾಗರಿಕರು, ಸಮಾಜ ಸೇವಕರು, ರಾಷ್ಟ್ರೀಯ  ಸ್ವಯಂಸೇವಕ ಸಂಘದ  ಹಿರಿಯ ಸ್ವಯಂ ಸೇವಕರು ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ  ಆಡಳಿತ  ಸಮಿತಿಯ  ಮಾಜಿ ಸದಸ್ಯರು,  ಕಡಿಯಾಳಿ ಹೋಟೆಲ್  ಶ್ರೀನಿವಾಸ್  ಮಾಲಕರು ಆಗಿರುವಂತಹ  ಕುಕ್ಕುಂದೂರು ಶ್ರೀನಾಗೇಶ್ ಕಿಣಿಯವರು ಇಂದು ದೈವಾದೀನರಾಗಿದ್ದಾರೆ.
ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ಶ್ರೀ ಕೆ ರಾಘವೇಂದ್ರ ಕಿಣಿ ಸಹಿತ 6 ಪುತ್ರಿಯರು ಹಾಗೂ 5 ಪುತ್ರರನ್ನು ,ಅಪಾರ ಕುಟುಂಬ ವರ್ಗದವರನ್ನು ಆಗಲಿರುತ್ತಾರೆ
 
 
 
 
 
 
 
 
 
 
 

Leave a Reply