ಉಡುಪಿ : ಕಿದಿಯೂರು ಹೋಟೆಲ್ ಕಾರ್ಣಿಕ ಕೇತ್ರ ನಾಗ ಸನ್ನಿಧಿಯಲ್ಲಿ ಇಂದು ಬುಧವಾರ 34 ನೇ ವಾರ್ಷಿಕ ಪೂಜಾ ಮೊಹೋತ್ಸವ ಕಬಿಯಾಡಿ ಜಯರಾಂ ಆಚಾರ್ಯ ಮಾರ್ಗದರ್ಶನದಲ್ಲಿ ಮುರಳೀ ಭಟ್ ಬಳಗ ಧಾರ್ಮಿಕ ಪೂಜಾ ವಿಧಾನಗಳಾದ ಆಶ್ಲೇಷ ಬಲಿ ಪೂಜೆ , ನವಕ ಕಲಶ ಪ್ರಧಾನ ಹೋಮ ,ಕೀಶರಾ ಭಿಷೇಕ ಹಾಗು ಗೆಂದಾಳಿ ಬೊಂಡಾಭಿಷೇಕ ನೆಡೆಸಿಕೊಟ್ಟರು, ವಿಶೇಷ ಹೂವಿನ ಅಲಂಕಾರ , ಮಹಾ ಪೂಜೆ ಬಳಿಕ ಸಾವಿರಾರು ಭಕ್ತರೂ ಅನ್ನಸಂತರ್ಪಣೆ ಯ್ಲಲಿ ಪಾಲ್ಗೊಂಡರು.
ಹೋಟೆಲ್ ಮಾಲೀಕರಾದ ಭುವನೇಂದ್ರ ಕಿದಿಯೂರು ಶ್ರೀಮತಿ ಹೀರಾ ಬಿ ಕಿದಿಯೂರು ,ಜಿತೇಶ್ ಕಿದಿಯೂರು , ಭವ್ಯಶ್ರೀ ಕಿದಿಯೂರು , ಯುವರಾಜ್ ಮಾಸ್ಖತ್ , ಹಾಗು ನೂರಾರು ಭಕ್ತರೂ ಉಪಸ್ಥರಿದ್ದರು