ಸುದ್ದಿ ಕಾಪು: ನೂತನ ಠಾಣಾಧಿಕಾರಿ ಅಬ್ದುಲ್ ಖಾದರ್ ಅವರಿಗೆ ಗೌರವಾಭಿವಂದನೆ By Janardhan Kodavoor/Team karavalixpress, - September 5, 2023 ಕಾಪು: ಕಾಪು ಪೊಲೀಸ್ ನೂತನ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಬ್ದುಲ್ ಖಾದರ್ ಇವರನ್ನು ಕಾಪು ಸಮಾಜ ಸೇವಾ ವೇದಿಕೆ ಪದಾಧಿಕಾರಿಗಳಾದ ಸಮಾಜ ಸೇವೆಯಲ್ಲಿ ರಾಷ್ಟ್ರಿಯ ಪ್ರಶಸ್ತಿ ಪಡೆದ ರೊ. ಫಾರೂಕ್ ಚಂದ್ರನಗರ, ರೊ. ದಿವಾಕರ ಬಿ ಶೆಟ್ಟಿ ಕಳತ್ತೂರು, ರೊ. ದಿವಾಕರ ಡಿ ಶೆಟ್ಟಿ ಅಭಿನಂದಿಸಿ ಸನ್ಮಾನಿಸಿದರು.