ಸುದ್ದಿ ಕಸಾಪ ಉಡುಪಿ ತಾಲೂಕು ಘಟಕದಿಂದ ಹಿರಿಯ ಲೇಖಕಿಯರಿಗೆ ಗೌರವ By Janardhan Kodavoor/Team karavalixpress, - July 27, 2022 ಇಂದು ಉಡುಪಿಗೆ ಭೇಟಿಯಿತ್ತ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ವಸುಂಧರ ಭೂಪತಿ ಹಾಗೂ ಹಿರಿಯ ಲೇಖಕಿ ಹೆಚ್ ಎಲ್ ಪುಷ್ಪ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್ ಪಿ ಹಾಗೂ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಗೌರವಿಸಿದರು.