ನದಿಯಲ್ಲಿ ಮುಳುಗಿ ಮೂವರು ಯುವಕರು ಹಾಗೂ ಓರ್ವ ಯುವತಿ ಸಾವು

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ.​ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ​ಓರ್ವ ​ಯುವತಿ ಮೃತಪಟ್ಟವರು.
ಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದಾಗ ಘಟನೆ ನಡೆದಿದೆ. ವಾಮಂಜೂರು ಮುಡುಶೆಡ್ಡೆ ನಿಖಿಲ್ (​18), ಹಾಗೂ ಅರ್ಶಿತಾ​ (​​20), ವೇಣೂರು ಸುಬಾಸ್(​19), ಬಜ್ಪೆ ಪೆರಾರ ರವಿ ​30)ಮೃತಪಟ್ಟವರು.
 
 
 
 
 
 
 
 
 
 
 

Leave a Reply