ಸುದ್ದಿ ಹರ್ಷ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ By Janardhan Kodavoor/Team karavalixpress, - February 22, 2022 ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಮಾಡಿರುವ ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸ್ ವಿಶೇಷ ತನಿಖಾ ದಳ ಬಂಧಿಸಿದೆ. ಇಲ್ಲಿನ ಬುದ್ದ ನಗರದ ಖಾಸಿಫ್ (30), ಜೆಪಿ ನಗರದ ಸೈಯ್ಯದ್ ನಧೀಂ (20) ಬಂಧಿತ ಆರೋಪಿಗಳಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ