ಉಡುಪಿ: ಪ್ರಮೋದ್ ಮಧ್ವರಾಜ್ ಗೋಸಂಪತ್ತಿಗೆ ಲಕ್ಷ್ಮೀಯ ಸಾಥ್  

ಉಡುಪಿ: ಉಪ್ಪೂರು ಗ್ರಾಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿಶಾಲವಾದ ತೋಟದ ಮನೆ ಇದೆ. ತೋಟದ ಮನೆಯಲ್ಲಿ ಸುಸಜ್ಜಿತ ಗೋಶಾಲೆ ಇದೆ. 
ಹೊಸ ಅತಿಥಿ ಲಕ್ಷ್ಮೀ ಭೂಮಿಗೆ ಕಾಲಿಟ್ಟಿದ್ದಾಳೆ. ಉಪ್ಪೂರು ಗ್ರಾಮದ ಅಮ್ಮುಂಜೆಯ ನನ್ನ ಮನೆಯಲ್ಲಿರುವ ಗೋಶಾಲೆಯಲ್ಲಿ ಗೋವುಗಳ ಕುಟುಂಬದಲ್ಲಿ ಶುಕ್ರವಾರದ ಮುಸ್ಸಂಜೆಯ ಸಮಯದಲ್ಲಿ ಲಕ್ಷ್ಮೀಯ ಆಗಮನವಾಗಿದೆ” ಎಂದು ಸಚಿವರು ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ಸಂಭ್ರಮ ಹಂಚಿಕೊಂಡಿದ್ದಾರೆ.
 
 
 
 
 
 
 
 
 
 
 

Leave a Reply