ಶ್ರೀ ಕ್ಷೇತ್ರ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಜೀರ್ಣೋದ್ದಾರದ ಪ್ರಚಾರ ಸ್ಟಿಕರ್ ಬಿಡುಗಡೆ

ಮಾರ್ಚ್ 23 ರಿಂದ 31 ವರೆಗೆ ನಡೆಯುವ ಶ್ರೀ ಕ್ಷೇತ್ರ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಬ್ರಹ್ಮ ಬೈದರ್ಕಳ ಗರಡಿ ನಡ್ಯೋಡಿ ಬೆಟ್ಟ ಸಾಣೂರು ಇದರ ಜೀರ್ಣೋದ್ದಾರ ಪುನರ್ ಪ್ರತಿಷ್ಠೆ ಬ್ರಹ್ಮಕಲಶ ಹಾಗೂ ವಾರ್ಷಿಕ ನೇಮೋತ್ಸವದ ಪ್ರಚಾರದ ಸ್ಟಿಕರ್ ಅನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾಣೂರು ಇದರ ಪ್ರಧಾನ ಅರ್ಚಕರು ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರು ಆದ ವೇದಮೂರ್ತಿ ಶ್ರೀ ಶ್ರೀ ರಾಮ್ ಭಟ್ ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಾಣೂರುಗುತ್ತು ಪ್ರಭಾತ್ ನಾಯ್ಕ್ ಬಿಡುಗಡೆ ಗೊಳಿಸಿದರು ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕರುಣಾಕರ್ ಎಸ್ ಕೋಟ್ಯಾನ್ ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಶ್ರೀ ಎಂ ದಯಾನಂದ ಶೆಟ್ಟಿ ಸಾಣೂರು ಗುತ್ತು ಶ್ರೀ ಪ್ರದೀಪ್ ನಾಯ್ಕ್, ಶ್ರೀ ಪ್ರಸನ್ನ ನಾಯ್ಕ್ ಶ್ರೀ ದೇವಾನಂದ್ ಶೆಟ್ಟಿ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳಾದ ಶಂಕರ್ ಶೆಟ್ಟಿ ಮೋಹನ್ ಶೆಟ್ಟಿ ಪ್ರಸಾದ್ ಶೆಟ್ಟಿ ಶಾಂತರಾಮ್ ಶೆಟ್ಟಿ ಶೇಖರ್ ಶೆಟ್ಟಿ ಪ್ರಕಾಶ್ ರಾವ್ ರಾಜೇಶ್ ಪೂಜಾರಿ ಪ್ರಶಾಂತ್ ಆಚಾರ್ಯ ಜಯನ್ ಶೆಟ್ಟಿ ದಿಲೀಪ್ ಶೆಟ್ಟಿ ಸುದರ್ಶನ್ ಶೆಟ್ಟಿಗಾರ್ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply