ಪುತ್ತಿಗೆ ಕಲ್ಲಬೆಟ್ಟು ಖಾಸಗಿ ಹೈಸ್ಕೂಲ್ನ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಸುಮಂತ್ ಗುರುವಾರ ಮಧ್ಯಾಹ್ನ ಪರೀಕ್ಷೆಯ ಉತ್ತರ ಪತ್ರಿಕೆ ಕೊಟ್ಟು ಮನೆಗೆ ಬಂದಿದ್ದ. ಉತ್ತರ ಪತ್ರಿಕೆ ಬಗ್ಗೆ ತಾಯಿ ಮಗನನ್ನು ಪ್ರಶ್ನಿಸಿ ಬುದ್ಧಿ ಮಾತು ಹೇಳಿದ್ದರೆನ್ನಲಾಗಿದೆ.
ಪುತ್ತಿಗೆ ಕಲ್ಲಬೆಟ್ಟು ಖಾಸಗಿ ಹೈಸ್ಕೂಲ್ನ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಸುಮಂತ್ ಗುರುವಾರ ಮಧ್ಯಾಹ್ನ ಪರೀಕ್ಷೆಯ ಉತ್ತರ ಪತ್ರಿಕೆ ಕೊಟ್ಟು ಮನೆಗೆ ಬಂದಿದ್ದ. ಉತ್ತರ ಪತ್ರಿಕೆ ಬಗ್ಗೆ ತಾಯಿ ಮಗನನ್ನು ಪ್ರಶ್ನಿಸಿ ಬುದ್ಧಿ ಮಾತು ಹೇಳಿದ್ದರೆನ್ನಲಾಗಿದೆ.