ಗೋಶಾಲೆಯ ನಿರ್ಮಾಣಕ್ಕಾಗಿ ಧನಸಹಾಯ

ನಿನಾದ ಚಾರಿಟೇಬಲ್ ಟ್ರಸ್ಟ್ ಗಂಗೊಳ್ಳಿ ಇವರು ಹಾಕಿಕೊಂಡಿರುವ ಮಹತ್ತರವಾದ ಯೋಜನೆಯದ ಗೋಶಾಲೆಯ ನಿರ್ಮಾಣಕ್ಕೆ ಗಂಗೊಳ್ಳಿಯ ಮಲ್ಯರ ಮಠ ವೆಂಕಟ್ರಮಣ ದೇವಸ್ಥಾನದ ಸನ್ನಿಧಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯ ಸ್ಥಾಪಕರಾದ ಉಡುಪಿ ವಿಶ್ವನಾಥ ಶೆಣೆೈಯವರು ರೂಪಾಯಿ 77,777 ಸಂಸ್ಥೆಗೆ ನೀಡಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ
ಎಸ್. ವೆಂಕಟರಮಣ ಆಚಾರ್ಯ, ಜಿ. ಭಾಸ್ಕರಾ ವಿಠಲ ಶೆಣೆೈ, ಡಾ. ಕಾಶಿನಾಥ್ ಪೈ ಹಾಗೂ ಉದ್ಯಮಿ ಪ್ರಶಾಂತ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply