ಚಿಂತನ ಮಂಥನ ಸರಣಿ ಅಧ್ಯಯನಗೋಷ್ಠಿ

ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದಿನಾಂಕ ೨೯.೧೨.೨೦೨೨ ರಂದು ಚಿoತನ ಮಂಥನ ಸರಣಿ ಅಧ್ಯಯನಗೋಷ್ಠಿಯನ್ನು
ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಶಿವಾನಂದ ನಾಯಕ್, ಪ್ರೊಫೆಸರ್, ಡೈರೆಕ್ಟರ್ ಶಿವಾನಿ ಡಯಾಗ್ನೋಸ್ಟಿಕ್ ಸೆಂಟರ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಥೌಲ್ಯತೆ ಮತ್ತು ಮಧುಮೇಹಕ್ಕೆ ಅಡಿಪೊನೆಕ್ಟಿನ್‌ನ ಸಂಬoಧವನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply