ಸುದ್ದಿಕರಾವಳಿ ಕೊಂಕಣಿ ಯಕ್ಷಗಾನ “ಶಮತಂಕ ರತ್ನ” By Janardhan Kodavoor/Team karavalixpress, - October 10, 2022 ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ ನವರಾತ್ರಿ ಅಂಗವಾಗಿ ಶ್ರೀ ದುರ್ಗಾಂಬಾ ಯಕ್ಷಗಾನ ಕಲಾ ಮಂಡಳಿ ಮಣಿಪಾಲ ಇವರಿಂದ ಕೊಂಕಣಿ ಯಕ್ಷಗಾನ ಶಮತಂಕ ರತ್ನ ಪ್ರಸಂಗ ನಿರ್ದೇಶನ , ಭಾಗವತಿಕೆ ರತ್ನ ಕಾರ ಶೆಣೈ ಶಿವಪುರ , ಚಂಡೆ ಗಣೇಶ್ ಶೆಣೈ ಶಿವಪುರ , ಮದ್ದಳೆ ಶ್ರೀಪತಿ ಭಟ್ ಉಡುಪಿ ಸಹಕರಿಸಿದರು.