ಸುದ್ದಿ ಕೊಂಕಣಿ ಪೌರಾಣಿಕ ನಾಟಕ “ವಿಜಯ ಪಾರಿಜಾತ” By Janardhan Kodavoor/Team karavalixpress, - October 10, 2022 ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ ನವರಾತ್ರಿ ಅಂಗವಾಗಿ ಜಿ ಎಸ್ ಬಿ ಯುವಕ ಮಂಡಳಿ ಆಶ್ರಯದಲ್ಲಿ ಕೊಂಕಣಿ ಪೌರಾಣಿಕ ನಾಟಕ ವಿಜಯ ಪಾರಿಜಾತ ನಿರ್ದೇಶನ ಪೂರ್ಣಿಮಾ ಗುರುನಾಥ ಉಡುಪಿ, ಮಹಿಳಾ ಮಂಡಳಿಯ ಸದಸ್ಯರು ಸಹಕರಿಸಿದರು.