ಮತಾಂತರ ಹಾಗು ಗೋ ಕಳ್ಳತನ ವಿರುದ್ದ ಸಿಡಿದೆದ್ದ ಹಿಂದೂ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ಜಿಲ್ಲಾ ಯುವಮೋರ್ಚಾ ತಂಡ ~ ವಿಖ್ಯಾತ್ ಶೆಟ್ಟಿ

ಉಡುಪಿ : ಸದಾ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರವನ್ನ ರೂಪಿ ಮುಗ್ದ ಹಿಂದುಗಳಿಗೆ ಇಲ್ಲದ ಆಮಿಷಗಳನ್ನ ನೀಡಿ ಮೊಸದಿಂದ ಅವರನ್ನ ಮತಾಂತರ ಮಾಡುತ್ತ ಸದಾ ಹಿಂದೂ ಧರ್ಮಕ್ಕೆ ತಲೆನೊವಾಗಿರುವ ನರಿ ಬುದ್ದಿಯ ಮತಾಂತರಿ ಮಿಷನ್ನರಿಗಳ ವಿರುದ್ದ ಕಳೆದೊಂದು ತಿಂಗಳಿನಿಂದ ಹಿಂದೂ ಸಂಘಟನೆಗಳು ನ್ಯಾಯಿಕ ಹೊರಾಟಕ್ಕೆ ಇಳಿದಿರುವುದು ಬಿಜೆಪಿ ಯುವಾ ಮೊರ್ಚಾ ಗಮನಿಸುತ್ತ ಬೆಂಬಲಿಸುತ್ತಾ ಬಂದಿದೆ.

ಅದರ ಮುಂದುವರಿದ ಬಾಗವಾಗೆ ಕಾರ್ಕಳದ ನಕ್ರೆಯಲ್ಲಿ ಹಿಂದುಗಳ ಪವಿತ್ರ ಹಬ್ಬವಾಗ ಗಣೇಶ ಚತುರ್ಥಿ ದಿನದಂದೆ ಹಿಂದುಗಳನ್ನ ಅಮೀಷ ಒಡ್ಡಿ ಮತಾಂತರದಲ್ಲಿ ತೊಡಗಿದ್ದು ಹಿಂದೂ ಸಂಘಟನೆಯ ತಾಳ್ಮೆಯ ಕಟ್ಟೆ ಒಡೆದು ದಾಳಿ ಮಾಡಿರುತ್ತವೆ, ಈ ದಾಳಿಯನ್ನ ಬಿಜೆಪಿ ಯುವಾ ಮೊರ್ಚಾ ಉಡುಪಿ ಜಿಲ್ಲೆ ಮುಕ್ತವಾಗಿ ಸಮರ್ಥಿಸುತ್ತದೆ.

ಮುಂದಿನ ದಿನಗಳಲ್ಲಿ ಮತಾಂತರ ಹಾಗು ಬಡ ರೈತರ ಅನ್ನದಾತೆ ಹಿಂದುಗಳ ಆರಾದ್ಯ ದೇವತೆ ಗೊಮಾತೆಯ ಕಳ್ಳತನ ಹಾಗು ಹತ್ಯೆಯ ವಿರುದ್ದ ಹಿಂದೂ ಸಂಘಟನೆಗಳೊಂದಿಗೆ ಬಿಜೆಪಿ ಯುವಾ ಮೊರ್ಚಾ ಉಡುಪಿ ಜಿಲ್ಲೆ ಒಟ್ಟುಸೇರಿ ಸಾಮಾಜ ಘಾತುಕ ಹಿಂದೂ ವಿರೋಧಿ ಮಿಷನ್ನರಿ ಹಾಗು ಗೊ ಕಳ್ಳರ ವಿರುದ್ದ ಸಮರಕ್ಕೆ ನಿಲ್ಲಲಿವೆ.

ಈ ವಿಚಾರವಾಗಿ ಹಿಂದೂ ಸಂಘಟನೆಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯಗಳಿಗೂ ಯುವಾ ಮೊರ್ಚಾವು ಬೆಂಬಲವಾಗಿ ನಿಲ್ಲಲಿದೆ ಎಂದು ಜಿಲ್ಲಾ ಬಿಜೆಪಿ ಯುವಾ ಮೊರ್ಚಾ ಉಡುಪಿಯ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply