ಸುದ್ದಿಕರಾವಳಿ ಉಡುಪಿ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಗೋಪೂಜೆ By Janardhan Kodavoor/Team karavalixpress, - October 27, 2022 ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ದೀಪಾವಳಿಯ ಪಾಡ್ಯ ನಿಮಿತ್ತ ಇಂದು ಗೋವುಗಳ ಗೋ ಪೂಜೆಯನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು , ದೀಪಕ ಭಟ್ , ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ ಹಾಗೂ ಪದಾಧಿಕಾರಿಗಳು ಉಪಸ್ಥರಿದ್ದರು.