ಶ್ರೀಕೃಷ್ಣಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ,ಹಂಡೆದಾಸ ಪ್ರತಿಷ್ಠಾನ(ರಿ),ಕಾರ್ಕಳ ಇವರ ವತಿಯಿಂದ,ಕೀರ್ತಿಶೇಷ ಹಂಡೆ ಗುರುವೇದವ್ಯಾಸ ದಾಸರ ಜನ್ಮದಿನಾಚರಣೆಯ ಅಂಗವಾಗಿ ಸಂಯೋಜಿಸಿರುವ ಸಾಂಸ್ಕೃತಿಕ ವೈಭವದಲ್ಲಿ,ನೃತ್ಯ ನಿರ್ದೇಶಕರಾದ ವಿದ್ವಾನ್ ರಾಮಕೃಷ್ಣ ಕೊಡಂಚ,ಉಡುಪಿ ಇವರ ವಿದ್ಯಾರ್ಥಿಗಳಿಂದ “ಭರತನಾಟ್ಯ ಕಾರ್ಯಕ್ರಮ” ನಡೆಯಿತು.