ಶ್ರೀಕೃಷ್ಣಮಠದ ರಾಜಾಂಗಣದಲ್ಲಿ “ಭರತನಾಟ್ಯ ಕಾರ್ಯಕ್ರಮ”

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ,ಹಂಡೆದಾಸ ಪ್ರತಿಷ್ಠಾನ(ರಿ),ಕಾರ್ಕಳ ಇವರ ವತಿಯಿಂದ,ಕೀರ್ತಿಶೇಷ ಹಂಡೆ ಗುರುವೇದವ್ಯಾಸ ದಾಸರ ಜನ್ಮದಿನಾಚರಣೆಯ ಅಂಗವಾಗಿ ಸಂಯೋಜಿಸಿರುವ ಸಾಂಸ್ಕೃತಿಕ ವೈಭವದಲ್ಲಿ,ನೃತ್ಯ ನಿರ್ದೇಶಕರಾದ ವಿದ್ವಾನ್ ರಾಮಕೃಷ್ಣ ಕೊಡಂಚ,ಉಡುಪಿ ಇವರ ವಿದ್ಯಾರ್ಥಿಗಳಿಂದ “ಭರತನಾಟ್ಯ ಕಾರ್ಯಕ್ರಮ” ನಡೆಯಿತು.

 
 
 
 
 
 
 
 
 
 
 

Leave a Reply