ಶ್ರೀಕೃಷ್ಣಮಠ: ಶ್ರೀವಾದಿರಾಜತೀರ್ಥರ ಆರಾಧನಾ ಪ್ರಯುಕ್ತ ವೈಭವದ ಉತ್ಸವ

ಶ್ರೀಕೃಷ್ಣಮಠದಲ್ಲಿ, ಶ್ರೀವಾದಿರಾಜತೀರ್ಥರ ಆರಾಧನಾ ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ  ಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಸುವರ್ಣರಥದಲ್ಲಿ ವಾದಿರಾಜರ ಗ್ರಂಥ ಮತ್ತು ಭಾವಚಿತ್ರವನ್ನಿಟ್ಟು ವೈಭವದೊಂದಿಗೆ ಉತ್ಸವ ನಡೆಯಿತು.

ನಂತರ ರಾಜಾಂಗಣದಲ್ಲಿ ಸಮಾಜಕ್ಕೆ ವಾದಿರಾಜರ ಕೊಡುಗೆಗಳ ವಿಶೇಷ ಪ್ರವಚನ ನಡೆಯಿತು.

 
 
 
 
 
 
 
 
 
 
 

Leave a Reply