ಸುದ್ದಿಕರಾವಳಿ ಶ್ರೀಕೃಷ್ಣದೇವರಿಗೆ “ಸತ್ಯಭಾಮೆ”ಯ ವಿಶೇಷ ಅಲಂಕಾರ By Janardhan Kodavoor/Team karavalixpress, - October 17, 2023 ಶ್ರೀಕೃಷ್ಣದೇವರಿಗೆ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ನವರಾತ್ರಿಯ ಪ್ರಯುಕ್ತ “ಸತ್ಯಭಾಮೆ”ಯ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.