ಇಂದ್ರಾಳಿ ಹಿಂದೂ ರುದ್ರ ಭೂಮಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

ತಾ.7.7.23ರಂದು ರೋಟರಿ ಐಸಿರಿ ಪರ್ಕಳ ಮತ್ತು ಭಗಿನಿ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಇಂದ್ರಾಳಿಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಗಿಡ ನೆಡುವ ಕಾರ್ಯಕ್ರಮವು ನಡೆಯಿತು.ರೋಟರಿ ಐಸಿರಿಯಿಂದ ಸುಮಾರು ಹೂವಿನ ಗಿಡ ಹಾಗು ಹಣ್ಣಿನ ಗಿಡ ಮತ್ತು ಔಷಧಿ ಯ ಸಸ್ಯಗಳನ್ನು ವಿತರಿಸಲಾಯಿತು.ಕಮಿಷನರ್ ಮಾನ್ಯ ರಾಯಪ್ಪನವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಮಿಷನರ್ ಮಾನ್ಯ ರಾಯಪ್ಪನವರು ನಗರಸಭಾ ಸದಸ್ಯರಾದ ಅಶೋಕ್ ಇಂದ್ರಾಳಿ, ಭಾರತಿ, ಪ್ರಶಾಂತ್, ಗಿರೀಶ್ ಅಂಚನ್, ನಗರಸಭಾ ಅಧ್ಯಕ್ಷೆ ಹಾಗೂ ಭಗಿನಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರ ಆರ್ ನಾಯಕ್
ರೊ. ಐಸಿರಿ ಅಧ್ಯಕ್ಷೆ ರೊ.ಸ್ಮಿತಾ.ಜಿ.ಕಾಮತ್ ಕಾರ್ಯದರ್ಶಿ ಗೀತಾಶ್ರಿ ಉಪಾದ್ಯ ರೋಟರಿ ಸದಸ್ಯರಾದ ರೊ.ಪ್ರಬಾಕರ ಶೆಟ್ಟಿ,ರೊ.ಗುರು ಪ್ರಸಾದ್ ಕಾಮತ್, ರೊ. ಮಂಜುನಾಥ ಉಪಾದ್ಯರೊ. ಮನೋಹರ ಜಗನ್ನಾತ್,ಸ್ಮಶಾನ ಸದಸ್ಯರಾದ ಗೋಪಾಲ ಪ್ರಭು, ಪ್ರಶಾಂತ್,ಮತ್ತು ದಯಾನಂದ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply