ಕರ್ನಾಟಕ ರಾಜ್ಯ ಸರಕಾರದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದು, ಅವರ ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ:
ಮಧ್ಯಾಹ್ನ 3.00ಕ್ಕೆ:
ಜಿಲ್ಲಾ ವ್ಯಾಪ್ತಿಯ ಹೆಜಮಾಡಿಯಲ್ಲಿ ಸ್ವಾಗತ.
ಮಧ್ಯಾಹ್ನ 3.30ಕ್ಕೆ:
ಉಡುಪಿ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ.
ಸಂಜೆ 4.00ಕ್ಕೆ:
ಉಡುಪಿ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೋವಿಡ್ ಬಗ್ಗೆ ಪರಿಶೀಲನಾ ಸಭೆ.
ಸಂಜೆ 5.30ಕ್ಕೆ:
ಉಡುಪಿ ಜಿಲ್ಲಾ ಬಿಜೆಪಿ ಕಛೇರಿಗೆ ಬೇಟಿ – ಜಿಲ್ಲಾಧ್ಯಕ್ಷರಿಂದ ಗೌರವಾರ್ಪಣೆ.
ಸಂಜೆ 6.15ಕ್ಕೆ:
ಉಡುಪಿ ಶ್ರೀ ಕೃಷ್ಣ ಮಠ ಸಂದರ್ಶನ – ಸ್ವಾಮೀಜಿಯವರ ದರ್ಶನ.
ರಾತ್ರಿ 7.00ಕ್ಕೆ:
ನಿರ್ಗಮನ – ಮಂಗಳೂರಿನಲ್ಲಿ ವಾಸ್ತವ್ಯ