ಮಹಾ ಶಕ್ತಿ ಕೇಂದ್ರ ಪ್ರಧಾನಕಾಯದರ್ಶಿಯವರಿಂದ ಮರಣೋತ್ತರ ದೇಹದಾನ

ದೇಶದ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಹಿರಿಯಡ್ಕ ಮಹಾ ಶಕ್ತಿ ಕೇಂದ್ರ ಪ್ರಧಾನಕಾಯದರ್ಶಿ ಯವರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮರಣೋತ್ತರ ದೇಹದಾನ.

ಮೋದಿಯವರ ಜನ್ಮದಿನಕ್ಕೆ ಅವರ ಅಭಿಮಾನದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದೇಹದಾನ ಮಾಡುವ ಪ್ರಕ್ರಿಯೆಗೆ ಸಹಿ ಹಾಕುವ ಮೂಲಕ ಕುಕ್ಕೆಹಳ್ಳಿಯ ಬಿಜೆಪಿ ಕಾರ್ಯಕರ್ತೆ ಹಾಗೂ ಹಿರಿಯಡ್ಕ ಮಾಹಾ ಶಕ್ತಿಕೇಂದ್ರದ ಪ್ರಧಾನಕಾರ್ಯದರ್ಶಿ ಶಿಲ್ಪಾ ಸಾಲಿಯಾನ್ ವೈಶಿಷ್ಟತೆಯನ್ನು ತೋರಿದ್ದಾರೆ.

 
 
 
 
 
 
 
 
 
 
 

Leave a Reply