ಉಡುಪಿ : ಭಾವಿ ಪರ್ಯಾಯ ಉಡುಪಿಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥಶ್ರೀಪಾದಂಗಳವರಿಂದ ಸೂರ್ಯ ಪ್ರಕಾಶ ಎನ್. ರಾವ್.ಸಂಗ್ರಹಿಸಿದ ಮೂಲ್ಕಿಯ ಮಧ್ವ ಪ್ರಕಾಶನ ಹೊರತಂದ ಕೃತಿ “ಪಿತೃಯಜ್ಞವಿಧಿ ವರ್ಣನಮ್” ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ,ರಾಮಚಂದ್ರ ಭಟ್ ತೋಕೂರು, ಸುಬ್ರಹ್ಮಣ್ಯ ಭಟ್ ತೋಕೂರು ಉಪಸ್ಥಿತರಿದ್ದು ಶುಭಹಾರೈಸಿದರು.