ಸುದ್ದಿಕರಾವಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬನ್ನಂಜೆ ಇಂದು ಮಹಾಶಿವರಾತ್ರಿ ಅಂಗವಾಗಿ ಪಂಚಾಮೃತ ಅಭಿಷೇಕ By Janardhan Kodavoor/Team karavalixpress, - February 19, 2023 ಉಡುಪಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬನ್ನಂಜೆ ಇಂದು ಮಹಾಶಿವರಾತ್ರಿ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ,ಸಾವಿರಾರು ಬೋಂಡಾ ಅಭಿಷೇಕವನ್ನು ಅರ್ಚಕ ವಾಸುದೇವ ಉಪಾಧ್ಯ ನೆರವೇರಿಸಿ ಮಹಾ ಪೂಜೆ ಸಲ್ಲಿಸಿದರು.