ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ಆನಂದ ಸಾರಂಗ ನಿಧನ

ಕುಂದಾಪುರ : ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ,ಕೊಂಕಣ ಖಾರ್ವಿ ಸಮಾಜದ ಧುರೀಣ,ಕಲಾವಿದ,ಆನಂದ ಸಾರಂಗ( 74 ) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.ಮತ್ಸೋ ದ್ಯಮದಿಂದಲೂ ಗುರ್ತಿಸಲ್ಪಟ್ಟಿದ್ದರು ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ನಾಲ್ವರು ಪುತರ್ರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಹಿರಿಯಣ್ಣ , ಮಲ್ಯಾಡಿ ಶಿವರಾಂ ಶೆಟ್ಟಿ,ಮಾಜಿ ಪುರಸಭಾ ಅಧ್ಯಕ್ಷ ಬಿ.ಹಾರೂನ್ ಸಾಹೇಬ್, ಸಾಮಾಜಿಕ ಕಾರ್ಯಕರ್ತ ಡೇವಿಡ್ ಸೀಕ್ವೆರಾ ಮುಂತಾದವರು ಕಂಬನಿ ಮಿಡಿದಿದ್ದಾರೆ. ಮೃತರ ಅಂತಿಮ ಕ್ರಿಯೆಗಳು ಇಂದು ಜುಲೈ 13ರಂದು ಜರುಗಲಿದೆ ಎಂದು ಕಟುಂಬ ಮೂಲಗಳು ತಿಳಿಸುವೆ.

 
 
 
 
 
 
 
 
 
 
 

Leave a Reply