ಸಿಎಂ~ಕಿಚ್ಚ ಭೇಟಿ: ಹೆಚ್ಚಿದ ಕುತೂಹಲ ​

ಸ್ಯಾಂಡಲ್​ವುಡ್​ನ ನಟ ಕಿಚ್ಚ ಸುದೀಪ್ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

ಸುದೀಪ್ ದಿಢೀರ್ ಸಿಎಂ ಭೇಟಿ ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸುದೀಪ್ ಸಿನಿಮಾ ರಂಗ ದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಳ್ಳಿ ಹಬ್ಬ ಆಚರಿಸಲಾಯಿತು. ಈ ಸಮಾರಂಭದಲ್ಲಿ ಸಿಎಂ ಕೂಡ ಭಾಗವಹಿಸಿದ್ದರು. ಈ ನಿಮಿತ್ತ ಇಂದು ಬೆಳಗ್ಗೆ  ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ  ಭೇಟಿ ಮಾಡಿ ಸುದೀಪ್ ಅಭಿನಂದನೆ ಸಲ್ಲಿದರು.

 
 
 
 
 
 
 
 
 
 
 

Leave a Reply