ಮಂಗಳೂರು ಪದವು ಮೇಗಿನ ಮನೆ ದಿವಂಗತ ಕೃಷ್ಣ ಶೆಟ್ಟಿರ, ತೋನ್ಸೆ ಹೊಸಮನೆ ದಿವಂಗತ ವನಜಾಕ್ಷಿ ಶೆಡ್ತಿಯವರ ಮಗ ಭಾರತೀಯ ಜೀವವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ತೋನ್ಸೆ ಚಂದ್ರಪಾಲ ಶೆಟ್ಟಿ ( 68 ) ದಿನಾಂಕ 21-08-2022ರಂದು ಹೃದಯಾಘಾತದಿಂದ ನಿಧನರಾದರು. ಸುಳ್ಯ, ಪುತ್ತೂರು, ಕುಂದಾಪುರದಲ್ಲಿ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ಭಾರತೀಯ ಜೀವವಿಮಾ ನಿಗಮದ ನಿವೃತ್ತ ಅಧಿಕಾರಿ ಪತ್ನಿ ಶ್ಯೆಲಾ ಸಿ. ಶೆಟ್ಟಿ, ಮಗ ಪ್ರಥ್ವಿನ್. ಸಿ. ಶೆಟ್ಟಿ. ಎಮ್. ಟೆಕ್, ಮಗಳು ಪ್ರಥ್ವಿಜ. ಸಿ. ಶೆಟ್ಟಿ. ಎಮ್. ಡಿ. ಎಸ್. ಮತ್ತು ಅಪಾರ ಬಂಧುಮಿತ್ರರನ್ನು ಅಗಲಿರುವರು.