ಗುರುವಾರ ನಡೆದ ಸಂಘದ ಸಭೆಯಲ್ಲಿ ಅಂಡಾರು ದೇವಿಪ್ರಸಾದ್ ಶೆಟ್ಟಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಸಂಘದ ಉಪಾಧ್ಯಕ್ಷರಾಗಿ ನಟರಾಜ್ ಪ್ರಭು, ಕಾರ್ಯದರ್ಶಿಯಾಗಿ ಡಾ. ವಿಜಯೇಂದ್ರ ವಸಂತ, ಜೊತೆ ಕಾರ್ಯದರ್ಶಿಗಳಾಗಿ ಲಕ್ಷ್ಮಿಕಾಂತ್ ಬೆಸ್ಕೂರ್, ರಂಜಿತ್ ಪ್ರಭು, ಕೋಶಾಧಿಕಾರಿಯಾಗಿ ಅಮ್ಮುಂಜೆ ಪ್ರಭಾಕರ್ ನಾಯಕ್, ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸುಭಾಷ್ ಕಾಮತ್, ಲಯನ್ ಜಯಕರ್ ಶೆಟ್ಟಿ ಇಂದ್ರಾಳಿ, ಮುರಳೀಧರ ಬಾಳಿಗಾ, ಲಯನ್ ವಿ ಜಿ ಶೆಟ್ಟಿ, ಚಿತ್ತರಂಜನ್ ಭಟ್, ವಾಲ್ಟರ ಸಲ್ಧಾನ, ಶುಭಾಷಿತ್ ಕುಮಾರ್ ಮತ್ತು ಚಂದ್ರಕಾಂತ್ ಆಯ್ಕೆಯಾಗಿದ್ದಾರೆ.