ಜಿಲ್ಲಾ ಅಲ್ಪಸಂಖ್ಯಾತರ ಸಂಸ್ಥೆಗಳ ಉಸ್ತುವಾರಿ ಸದಸ್ಯರಾದ ಆಲ್ವಿನ್ ಡಿಸೋಜ ರವರು ಕೃಷ್ಣ ಮಠಕ್ಕೆ ಭೇಟಿ

ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆನೆಡಿ ಮತ್ತು ಪ್ರಧಾನ ಮಂತ್ರಿ 15 ಅಂಶಗಳ ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಸಂಸ್ಥೆಗಳ ಉಸ್ತುವಾರಿ ಸದಸ್ಯರಾದ ಆಲ್ವಿನ್ ಡಿಸೋಜ ರವರು ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನದ ಬಳಿಕ, ಪರ್ಯಾಯ ಕಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ಶ್ರೀ. ವಿಧ್ಯಾಸಾಗರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಂತ್ರಾಕ್ಷತೆಯನ್ನು ಪಡೆದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರಾದ ಸಲೀಂ ಅಂಬಾಗಿಲು , ಮಾರ್ಟಿನ್ ವೀನಸ್ ಬೆಂಗಳೂರು ಇವರು ಹಾಜರಿದ್ದರು.

 
 
 
 
 
 
 
 
 
 
 

Leave a Reply