ಸುದ್ದಿ ಮಾನವೀಯತೆ ಮೆರೆದ 108 ಸಿಬ್ಬಂದಿ. By Janardhan Kodavoor/Team karavalixpress, - May 30, 2023 ಕಾಪು : ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕಾಪು ತಾಲೂಕು ಕೊಪ್ಪಳ ಅಂಗಡಿ ಕಮಿಟಿ ಹಾಲ್ ಪಕ್ಕ ಮನೆ ಹತ್ತಿರ ಸಿಡಿಲು ಬಡಿದ ಸ್ವಾತಿ (ವಯಸ್ಸು 25) ಎಂಬುವರನ್ನು 108 ನಲ್ಲಿ ಆಸ್ಪತ್ರೆಗೆ , 108 ಸಿಬ್ಬಂದಿ ಉಮೇಶ್ ಅವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ