ಎಲ್ಲೂರು, 17: ಒಂದು ಸೀಯಾಳಕ್ಕೆ ಒಂದು ಜೀವ ಉಳಿಸಿದ ಎಳದೇರ ದೇವರು ಎಂದೇ ಪ್ರಸಿದ್ದಿ ಪಡೆದಿರುವ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಎಲ್ಲೂರು ಸೀಮೆಯ ಬೆಳಪು – ಪಣಿಯೂರು ಗ್ರಾಮಸ್ಥರಿಂದ (ಸೋಣ ತಿಂಗಳ ಪ್ರಥಮ ಸೋಮವಾರ) ರಂದು ಸಾಮೂಹಿಕ ಸೀಯಾಳಾಭಿಷೇಕ ನಡೆಯಿತು

Janardhan Kodavoor/ Team KaravaliXpress
ಎಲ್ಲೂರು, 17: ಒಂದು ಸೀಯಾಳಕ್ಕೆ ಒಂದು ಜೀವ ಉಳಿಸಿದ ಎಳದೇರ ದೇವರು ಎಂದೇ ಪ್ರಸಿದ್ದಿ ಪಡೆದಿರುವ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಎಲ್ಲೂರು ಸೀಮೆಯ ಬೆಳಪು – ಪಣಿಯೂರು ಗ್ರಾಮಸ್ಥರಿಂದ (ಸೋಣ ತಿಂಗಳ ಪ್ರಥಮ ಸೋಮವಾರ) ರಂದು ಸಾಮೂಹಿಕ ಸೀಯಾಳಾಭಿಷೇಕ ನಡೆಯಿತು
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.
Mobile No.:
+91-944-825-2363
Email:
[email protected]
Copyright © 2021 - All Rights reserved - KaravaliXpress
Crafted with By
ForthFocus™