ಸಂಖ್ಯಾಶಾಸ್ತ್ರದ ಅರಿವಿನಿಂದ ಮಾತ್ರ ಸಂಶೋಧನೆಯ ವಿಶ್ಲೇಷಣೆ ಸಾಧ್ಯ ಎಂದು ಡಾ. ಜಿ. ಎಸ್. ಚಂದ್ರಶೇಖರ್ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರು ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಮತಿ ಮಯ್ಯ, ಡಾ. ವಾಣಿಲಕ್ಷ್ಮೀ ಮತ್ತು ಶ್ರೀ ನಿತಿನ್ ನಾಯಕ್ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ರಾಜ್ಯಮಟ್ಟದ ಸಮ್ಮೇಳನ.
ಸಂಖ್ಯಾಶಾಸ್ತ್ರದ ಅರಿವಿನಿಂದ ಮಾತ್ರ ಸಂಶೋಧನೆಯ ವಿಶ್ಲೇಷಣೆ ಸಾಧ್ಯ ಎಂದು ಡಾ. ಜಿ. ಎಸ್. ಚಂದ್ರಶೇಖರ್ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರು ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಮತಿ ಮಯ್ಯ, ಡಾ. ವಾಣಿಲಕ್ಷ್ಮೀ ಮತ್ತು ಶ್ರೀ ನಿತಿನ್ ನಾಯಕ್ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.