ನೃತ್ಯಶಂಕರ  ಸರಣಿ 14ರಲ್ಲಿ ಮಧುರಾ ಕಾರಂತ್ ಮೈಸೂರು ಇವರಿಂದ ಭರತನಾಟ್ಯ.

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡ ವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ*  ಸರಣಿ 14ರಲ್ಲಿ ಮಧುರಾ ಕಾರಂತ್ ಮೈಸೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 09-10-23, ಸೋಮವಾರ ಸಮಯ: ಸಂಜೆ 6-25 ರಿಂದ 7-25 ರವರೆಗೆ

ಸ್ಥಳ: *ವಸಂತಮಂಟಪ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು.

 
 
 
 
 
 
 
 
 
 
 

Leave a Reply