ಕಲಾಸಂಸ್ಕೃತಿ “ನೃತ್ಯಶಂಕರ” ಸರಣಿ 4~ಪ್ರಸ್ತುತಿ: ಕು| ಅದಿತಿಲಕ್ಷ್ಮಿ ಮಂಗಳೂರು By Janardhan Kodavoor/Team karavalixpress, - July 30, 2023 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ” ಸರಣಿ 4, ಪ್ರಸ್ತುತಿ: ಕು|| ಅದಿತಿಲಕ್ಷ್ಮಿ ಮಂಗಳೂರು ದಿನಾಂಕ 31-07-23 ಸೋಮವಾರ, ಸಮಯ: ಸಂಜೆ 6-25 ರಿಂದ 7-25, ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು