ಕಲಾಸಂಸ್ಕೃತಿ ವಿದುಷಿ ಮಾನಸ ಕುಲಾಲ್ ರವರಿಂದ ಭರತನಾಟ್ಯ By Janardhan Kodavoor/Team karavalixpress, - January 30, 2024 ಮಹತೋಭಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯ ನೀಕೇತನ ಕೊಡವೂರು ಜಂಟಿಯಾಗಿ ಆಯೋಜಿಸುತ್ತಿರುವ 30ನೆ ನೃತ್ಯ ಸರಣಿ ನೃತ್ಯ ಶಂಕರದಲ್ಲಿ ವಿದುಷಿ ಮಾನಸ ಕುಲಾಲ್ ಮಂಗಳೂರು ಇವರಿಂದ ಭರತನಾಟ್ಯ ಶ್ರೀ ದೇವಳದ ವಸಂತ ಮಂಟಪದಲ್ಲಿ ಸಂಪನ್ನಗೊಂಡಿತು. 📸~KMB