ವಿದುಷಿ ಮಾನಸ ಕುಲಾಲ್ ರವರಿಂದ ಭರತನಾಟ್ಯ

ಮಹತೋಭಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯ ನೀಕೇತನ ಕೊಡವೂರು ಜಂಟಿಯಾಗಿ ಆಯೋಜಿಸುತ್ತಿರುವ 30ನೆ ನೃತ್ಯ ಸರಣಿ ನೃತ್ಯ ಶಂಕರದಲ್ಲಿ ವಿದುಷಿ ಮಾನಸ ಕುಲಾಲ್ ಮಂಗಳೂರು ಇವರಿಂದ ಭರತನಾಟ್ಯ ಶ್ರೀ ದೇವಳದ ವಸಂತ ಮಂಟಪದಲ್ಲಿ ಸಂಪನ್ನಗೊಂಡಿತು.

📸~KMB

 
 
 
 
 
 
 
 
 
 
 

Leave a Reply