ಕಲಾಸಂಸ್ಕೃತಿ ಆನಂದತೀರ್ಥ ಮಂಟಪದಲ್ಲಿ ಭರತನಾಟ್ಯ By Janardhan Kodavoor/Team karavalixpress, - January 15, 2024 ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮದ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ನೃತ್ಯನಿಕೇತನ ಉಡುಪಿಯ ನಾಟ್ಯಮಯೂರಿ ಲಕ್ಷ್ಮಿ ಗುರುರಾಜ್ ಮತ್ತು ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ಸಂಪನ್ನಗೊಂಡಿತು.