ಆನಂದತೀರ್ಥ ಮಂಟಪದಲ್ಲಿ ಭರತನಾಟ್ಯ

 ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮದ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ನೃತ್ಯನಿಕೇತನ ಉಡುಪಿಯ ನಾಟ್ಯಮಯೂರಿ ಲಕ್ಷ್ಮಿ ಗುರುರಾಜ್ ಮತ್ತು ಬಳಗದವರಿಂದ  ಭರತನಾಟ್ಯ ಕಾರ್ಯಕ್ರಮ ಸಂಪನ್ನಗೊಂಡಿತು.

 

 
 
 
 
 
 
 
 
 
 
 

Leave a Reply