ಹೂವಿನಕೆರೆ ಕಾಮಧೇನು ಗೋ ಸಂರಕ್ಷಣಾ ಕೇಂದ್ರದಲ್ಲಿ ವಾರ್ಷಿಕ ಗೋಪೂಜೆ

ಹೂವಿನಕೆರೆ ಕಾಮಧೇನು ಗೋ ಸಂರಕ್ಷಣಾ ಕೇಂದ್ರದಲ್ಲಿ ವಾರ್ಷಿಕ ಗೋಪೂಜೆಯನ್ನು ಜನವರಿ 15ರಂದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ಈ ಸಂದರ್ಭದಲ್ಲಿ ದಾನಿಗಳಿಂದ ನಿರ್ಮಾಣ ಗೊಂಡ ಒಣಹುಲ್ಲಿನ ದಾಸ್ತಾನು ಉದ್ಘಾಟನೆಗೊಳಿಸಲಾಯಿತು.
ಗೋಶಾಲೆ ಟ್ರಸ್ಟಿ ಶ್ರೀನಿವಾಸ ಉಪಾಧ್ಯ , ರಾಮಚಂದ್ರ ವರ್ಣ , ಚಂದ್ರಮೋಹನ ಧನ್ಯ , ರಮೇಶ್ ಉಪಾಧ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply