ಶ್ರೀನಿವಾಸ ಆಚಾರ್ಯರಿಗೆ ಬೈಲೂರು ಕಲಾಕಿರಣ್ ಕ್ಲಬ್ ಸಾರಥ್ಯ

ಉಡುಪಿ: ಕಲಾಕಿರಣ್ ಕ್ಲಬ್ ಬೈಲೂರು ಇದರ ಅಧ್ಯಕ್ಷರಾಗಿ ಶ್ರೀನಿವಾಸ ಆಚಾರ್ಯ ಬೈಲೂರು ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ಕಲಾಕಿರಣ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಸುಧೀರ್ ಸುಚಿತ್ತ, ಕಾರ್ಯದರ್ಶಿ ಪ್ರಜ್ವಲ್ ಅಮ್ಮಣ್ಣ, ಜತೆ ಕಾರ್ಯದರ್ಶಿ ಅಕ್ಷಯ್ ಭಟ್, ಕೋಶಾಧಿಕಾರಿ ಆಲ್ವಿನ್ ನಿರಂಜನ್ ಬಂಗೇರಾ, ಸಾಂಸ್ಕøತಿಕ ಕಾರ್ಯದರ್ಶಿ ಶ್ರೀನಿವಾಸ ರಾವ್, ಕ್ರೀಡಾ ಕಾರ್ಯದರ್ಶಿ ಸಿರಿಲ್ ಸೋನ್ಸ್, ಅಂತರಿಕ ಲೆಕ್ಕ ಪರಿಶೋಧಕರಾಗಿ ಮನೋಜ್ ಎಂ. ಅವರು ಆಯ್ಕೆಯಾಗಿದ್ದಾರೆ.

ಇವರ ಜೊತೆಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಸಂತ ಕೋಟ್ಯಾನ್, ಸುಭಾಸ್ ಕೆ., ಅರುಣ್ ಕೆ.ಶೆಟ್ಟಿ, ಸಶೀಂದ್ರ ಭಟ್, ಮಹೇಶ್ ಕುಮಾರ್, ಗ್ಲಾಡ್ಸನ್ ಕೋಟ್ಯಾನ್, ಐಸನ್ ಸುಚಿತ್ತ, ಗಂಗಾಧರ ಅಮೀನ್, ಪ್ರಭಾಕರ ಭಂಡಾರಿ, ಪ್ರವೀಣ್ ಕುಮಾರ್, ರಿಚಾರ್ಡ್ ಪ್ರಕಾಶ್ ಸುನಿಲ್ ಸುಚಿತ್ತ, ಸುರೇಶ್ ಬಂಗೇರಾ, ಉದಯ ಅಮೀನ್ ಮಾರ್ಟಿನ್ ಜತನ್ನ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಸಲಹಾ ಸಮಿತಿಯ ಸದಸ್ಯರಾಗಿ ಸುರೇಂದ್ರ ಭಟ್, ಮೋಹನ್ ಅಮ್ಮಣ್ಣ, ನವೀನ್ ಅಮ್ಮಣ್ಣ, ಶ್ರೀಪತಿ ಭಟ್, ನತಾನಿಯೇಲ್ ಕರ್ಕಡ, ಸುಧಾಕರ ಜತ್ತನ್ನ, ಪ್ರಶಾಂತ್ ಶೆಟ್ಟಿ, ಮಂಜುನಾಥ ಪೈ ಮತ್ತು ಅನಿಲ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

 
 
 
 
 
 
 
 
 
 
 

Leave a Reply