ಉಡುಪಿ : ನವಚೈತನ್ಯ ಯುವಕ ಮಂಡಲ (ರಿ) ಮೂಡುಪೆರಂಪಳ್ಳಿ ಇದರ ವಾರ್ಷಿಕ ಮಹಾಸಭೆ ಸೆ.26 ರಂದು ವಿಶ್ವಪ್ರಿಯ ಬಯಲು ರಂಗ ಮಂಟಪದಲ್ಲಿ ನಡೆಯಿತು.
ಮಹಾಸಭೆಯಲ್ಲಿ 2021-2023 ರ 2 ವರ್ಷಗಳ ನೂತನ ಅಧ್ಯಕ್ಷರಾಗಿ ಪ್ರದೀಪ್ ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯಕಾರಿ ಮಂಡಳಿಯ ವಿವರ :
ಉಪಾಧ್ಯಕ್ಷರಾಗಿ ಹರೀಶ್ ಎಮ್, ಪ್ರದಾನ ಕಾರ್ಯದರ್ಶಿ ವಿನೀತ್, ಜೊತೆ ಕಾರ್ಯದರ್ಶಿ ಆಕಾಶ್, ಕೋಶಾಧಿಕಾರಿ ಉದಯ ಪೂಜಾರಿ,ಜೊತೆ ಕೋಶಾಧಿಕಾರಿ ಸುರೇಶ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿ ಸತೀಶ್ ಕೋಟ್ಯಾನ್,ಕ್ರೀಡಾ ಕಾರ್ಯದರ್ಶಿ ಜೀತೇಶ್, ಜೊತೆ ಕ್ರೀಡಾ ಕಾರ್ಯದರ್ಶಿ ನಿತೀಶ್ ಕೆ, ಸಂಘಟನಾ ಕಾರ್ಯದರ್ಶಿ ಕೀರ್ತನ್, ಗೌರವಾಧ್ಯಕ್ಷ ವಿಜಯ ಪಿ, ರವೀಂದ್ರ ಪಿ, ಸುರೇಂದ್ರ ಪಿ, ಗೌರವ ಸಲಹೆಗಾರ ಶಂಕರ್ ಕುಲಾಲ್, ಭಾಸ್ಕರ್ ,ಹರೀಶ್ ಬಿ ಆಯ್ಕೆಯಾಗಿದ್ದಾರೆ.