ಮೊಗವೀರ ಯುವ ಸಂಘಟನೆ ಮಂದಾರ್ತಿ ಘಟಕದ ನೇತ್ರತ್ವದಲ್ಲಿ ಜಿಲ್ಲೆ ಕಂಡ ಶ್ರೇಷ್ಠ ದಾನಿ, ನಾಡೋಜ ಜಿ ಶಂಕರ್ ಅವರ 68 ನೇ ಜನ್ಮದಿನದ ಅಂಗವಾಗಿ ಗೋವಿಗಾಗಿ ಮೇವು ಕಾರ್ಯಕ್ರಮ ಆಯೋಜಿಸಲಾಯಿತು ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಮೊಗವೀರ ಸಂಘಟನೆ ಮಂದಾರ್ತಿ ಘಟಕದ ಸ್ಥಾಪಕಾದ್ಯಕ್ಷರಾದ ಅಶೋಕ್ ಕುಂದರ್ ಮಂದಾರ್ತಿ ,ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೊಗವೀರ ಸಂಘಟನೆಯ ಮಂದಾರ್ತಿ ಘಟಕದ ಅದ್ಯಕ್ಷದ ರವಿ ಮರಕಾಲ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತ ರಿದ್ದರು.