ಮೊಗವೀರ ಯುವ ಸಂಘಟನೆ ಮಂದಾರ್ತಿ ಘಟಕ; ಗೋವಿಗಾಗಿ ಮೇವು ಕಾರ್ಯಕ್ರಮ

ಮೊಗವೀರ ಯುವ ಸಂಘಟನೆ ಮಂದಾರ್ತಿ ಘಟಕದ ನೇತ್ರತ್ವದಲ್ಲಿ ಜಿಲ್ಲೆ ಕಂಡ ಶ್ರೇಷ್ಠ ದಾನಿ, ನಾಡೋಜ ಜಿ ಶಂಕರ್ ಅವರ 68 ನೇ ಜನ್ಮದಿನದ ಅಂಗವಾಗಿ ಗೋವಿಗಾಗಿ ಮೇವು ಕಾರ್ಯಕ್ರಮ ಆಯೋಜಿಸಲಾಯಿತು ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಮೊಗವೀರ ಸಂಘಟನೆ ಮಂದಾರ್ತಿ ಘಟಕದ ಸ್ಥಾಪಕಾದ್ಯಕ್ಷರಾದ ಅಶೋಕ್ ಕುಂದರ್ ಮಂದಾರ್ತಿ ,ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೊಗವೀರ ಸಂಘಟನೆಯ ಮಂದಾರ್ತಿ ಘಟಕದ ಅದ್ಯಕ್ಷದ ರವಿ ಮರಕಾಲ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತ ರಿದ್ದರು.

 
 
 
 
 
 
 
 
 
 
 

Leave a Reply