ಉಡಿಪಿ : ಅಧಿಕ ಶ್ರಾವಣ ಮಾಸದ ಭಜನಾ ಮಂಗಲೋತ್ಸವ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಪುರುಷೋತ್ತಮ ಅಧಿಕ (ಶ್ರಾವಣ) ಮಾಸ ಅಹೋರಾತ್ರಿ ಭಜನಾ ಮಹೋತ್ಸವ ದಿನಾಂಕ 18-07-23 ರಿಂದ 17-08-23 ತನಕ ನಿರಂತರ ಊರ ಪರಊರ ಭಜನಾ ಮಂಡಳಿಗಳಿಂದ ವಿಶೇಷ ಒಂದು ತಿಂಗಳ ಕಾಲ  ಅಹೋರಾತ್ರಿ ಭಜನಾ ಮಹೋತ್ಸವ ದಲ್ಲಿ, ಪ್ರತೀ ಆದಿತ್ಯವಾರ ಸಂಜೆ ನಗರ ಭಜನೆ  ಹಾಗೂ ಆಹ್ವಾನಿತ ಪ್ರಸಿದ್ಧ ಕಲಾವಿದರಿಂದ ವಿಶೇಷ ಭಜನಾ ಕಾರ್ಯಕ್ರಮ ದೊಂದಿಗೆ  ಇಂದು ಗುರುವಾರ ಅಧಿಕ ಶ್ರಾವಣ ಮಾಸದ ಭಜನಾ ಮಂಗಲೋತ್ಸವ ನೆಡೆಯಿತು.

ದೇವಳದ ಪ್ರಧಾನ ಅರ್ಚಕ ಮಂಗಳಾಚರಣೆಯ ಮಹಾ ಪೂಜೆ ನೆರವೇರಿಸಿದರು,   ಆಡಳಿತ  ಮೊಕ್ತೇಸರ ಪಿ ವಿ ಶೆಣೈ, ಉಮೇಶ್ ಪೈ, ಮಟ್ಟಾರ್ ವಸಂತ ಕಿಣಿ, ವಿಶ್ವನಾಥ ಭಟ್, ಪ್ರಕಾಶ್ ಶೆಣೈ, ಅಶೋಕ ಬಾಳಿಗಾ,ಗಣೇಶ ಕಿಣಿ, ರೋಹಿತಾಕ್ಷ ಪಡಿಯಾರ್, ಪುಂಡಲೀಕ್ ಕಾಮತ್, ಅರ್ಚಕರಾದ ದಯಾಘನ್ ಭಟ್, ದೀಪಕ್ ಭಟ್, ಗಿರೀಶ ಭಟ್,  ಭಜನಾ ರೂವಾರಿ ಸತೀಶ್ ಕಿಣಿ, ವಿವೇಕ ಶಾನಭೋಗ, ವಿಶಾಲ್ ಶೆಣೈ, ಭಾಸ್ಕರ್ ಶೆಣೈ, ಪಾಂಡುರಂಗ ಪೈ, ವ್ಯಾಸ ರಘುಪತಿ ಮಲ್ಯ, ಪ್ರಭಾಕರ್ ಭಟ್ ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು, ಹಾಗೂ ಸಾವಿರಾರು ಸಮಾಜಭಾಂದವರು ಉಪಸ್ಥರಿದ್ದರು.
 
 
 
 
 
 
 
 
 
 
 

Leave a Reply