ಲಯನ್ಸ್ ಕ್ಲಬ್ ಕೆಂಜೂರು: ಗಿಡ ನೆಡುವ ಕಾರ್ಯಕ್ರಮ

ಕೆಂಜೂರು ಲಯನ್ಸ್ ಕ್ಲಬ್ ನ ಸದಸ್ಯರು ಸೇರಿ ಕೊಕ್ಕರ್ಣೇ ಪರಿಸರ ದಲ್ಲಿ ಗಿಡ ನೆಡುವ ಕಾರ್ಯ ಕ್ರಮ ನಡೆಸಲಾಯಿತು. ಪರಿಸರ ಸಂರಕ್ಷಣೆ ಈ ವಿಶೇಷ ಆಚರಣೆಯ ಕಾರ್ಯಕ್ರಮ ದಲ್ಲಿ ಕ್ಲಬ್ ನ ಅಧ್ಯಕ್ಷರು ಶ್ರೀಮತಿ ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಕೆಂಜೂರು ಕಾರ್ಯ ದರ್ಶಿಗಳು ಜ್ಯೋತಿ ಮಾಧವ ಪ್ರಭು ಕೊಕ್ಕರ್ಣೇ, ಹಾಗೂ ಸದಸ್ಯರು ವಿನುತ ಶರತ ಶೆಟ್ಟಿ , ರೀನಾ ಶಾಂತರಾಜ ಶೆಟ್ಟಿ, ಜ್ಯೋತಿ ಶೆಟ್ಟೀ ಹಾಜರಿದ್ದರು.

 
 
 
 
 
 
 
 
 
 
 

Leave a Reply