ಬ್ರಹ್ಮಾವರ ಗ್ರಾಮಾಂತರ ಭಾರತೀಯ ಜನತಾ ಪಾರ್ಟಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸವಿನೆನಪಿಗಾಗಿ ಬ್ರಹ್ಮಾವರ ಗ್ರಾಮಾಂತರ ಭಾರತೀಯ ಜನತಾ ಪಾರ್ಟಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಗ್ರಾಮಾಂತರ ಉಪಾಧ್ಯಕ್ಷರು ಲಕ್ಷ್ಮೀ ಅಡಿಗ ಹೊರ್ಲಾಳಿ ಅವರ ಮನೆ ಯಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಗ್ರಾಮಾಂತರ ಅಧ್ಯಕ್ಷರಾದ ವೀಣಾ ನಾಯಕ್ , ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಕೆಂಜೂರು ಅಧ್ಯಕ್ಷರು, ಮಹಾಶಕ್ತಿ ಕೇಂದ್ರ ಕೊಕ್ಕರ್ಣೆ ಮಹಿಳಾ ಮೋರ್ಚಾ, ಹಾಗೂ ಕಾರ್ಯಕರ್ತರಾದ ಅಂಕಿತಾ, ವಿಶ್ವನಾಥ ಅಡಿಗ ಹೊರ್ಲಾಳಿ ,

ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು, ಸದಸ್ಯರು ಸಹಸಂಚಾಲಕರಾದ ಮಂಜುನಾಥ ಕೊಕ್ಕರ್ಣೆ, ಗಣೇಶ ಪಂಚಾಯತ್ ಸದಸ್ಯರು, ಧನುಷ್, ರಾಕೇಶ್ ಮೊದಲಾದ ಬಿಜೆಪಿ ಗ್ರಾಮಾಂತರ ಕಾರ್ಯಕರ್ತರು. ಮಹಾಶಕ್ತಿ ಕೇಂದ್ರದ ಸದಸ್ಯರು, ಪಕ್ಷದ ಪ್ರಮುಖ ದಯಾನಂದ ಶೆಟ್ಟಿ ಹೊರ್ಲಾಳಿ ಮುಂತಾದವರು ಭಾಗವಹಿಸಿದ್ದರು

 
 
 
 
 
 
 
 
 
 
 

Leave a Reply