ಕರವೇಯಿಂದ ನೂತನ ಡಿವೈಎಸ್ಪಿಗೆ ಅಭಿನಂದನೆ

ನೆರೆ ಜಿಲ್ಲೆಯಾದ ಶಿವಮೊಗ್ಗದಲ್ಲಿ ತನ್ನ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡಿ ಇದೀಗ ಉಡುಪಿ ಜಿಲ್ಲೆಗೆ ನೂತನ ಡಿವೈಎಸ್ಪಿ ಯಾಗಿ ನಿಯುಕ್ತಿಗೊಂಡ ಶ್ರೀಯುತ ಪ್ರಭು ಡಿ ಟಿ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಅ ರಾ ಪ್ರಭಾಕರ ರಾಜ್ ಪೂಜಾರಿ, ಜಯ ಪೂಜಾರಿ, ಕುಶಾಲ್ ಅಮೀನ್ ಬೆಂಗ್ರೆ, ಬ್ರಹ್ಮಾವರ ಮಹಿಳಾ ತಾಲ್ಲೂಕು ಉಸ್ತುವಾರಿ ಅಕ್ಷಯ ಶೆಟ್ಟಿ ,ಜಿಲ್ಲಾ ಸದಸ್ಯರಾದ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ,ಸೋಮಪ್ಪ ತಿಂಗಳಾಯ, ರತ್ನಾಕರ ಮೊಗವೀರ, ರೋಷನ್ ಬಂಗೇರ, ಸುಧಾಕರ್ ಕಲ್ಮಾಡಿ,ಆನಂದ್ ಶೆಟ್ಟಿ, ಅಶ್ವಿನಿ ಕಿರಣ್, ಸರಿತಾ ಶೆಟ್ಟಿಗಾರ್, ವೀರೇಶ್ ಪಿ.ಕೆ, ಶಿವರಾಜ್, ದೇವಿ ಪ್ರಸಾದ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply