ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘ (ರಿ.) ಉಡುಪಿ ಜಿಲ್ಲೆ- ಖಾಕಿ ಶರ್ಟ್ ವಸ್ತ್ರ ವಿತರಣೆ

ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ದಿನಾಂಕ 16-02-2023ರ ಗುರುವಾರ ಹಳೆಯ ಡಿ ಡಿ ಪಿ ಐ ಸಿಟಿ ಬಸ್ ಸ್ಟಾಂಡ್ ಆಟೋ ನಿಲ್ದಾಣ ಚಾಲಕರಿಗೆ ಖಾಕಿ ವಸ್ತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ಅಮೃತ ಕೃಷ್ಣಮೂರ್ತಿ, ಸುನಿಲ್ ಬೈಲಕೆರೆ ತಾಲೂಕು ಅಧ್ಯಕ್ಷರಾದ ಉದಯ್ ಪಂದು ಬೆಟ್ಟು ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಅಮೀನ್ ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟು ಹಳೆಯ ಡಿ ಡಿ ಪಿ ಐ ಸಿಟಿ ಬಸ್ ಸ್ಟ್ಯಾಂಡ್ ಆಟೋ ನಿಲ್ದಾಣದ ನಾಗೇಂದ್ರ, ಜಯರಾಮ್, ಸಿಂಗಾರ ವೇಲು , ಸತೀಶ್, ನಿತಿನ್ ಮತ್ತು ಸಂಘಟಿಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply