ಉಡುಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿ ವಿಜಯ್ ಕೊಡವೂರು 

ಉಡುಪಿಯ ಕೊಡವೂರು ವಾರ್ಡಿನ ನಗರಸಭಾ ಸದಸ್ಯರಾಗಿರುವಂತಹ ವಿಜಯ್ ಕೊಡವೂರು  ವಾರ್ಡಿನಲ್ಲಿ  ನಡೆದಂತಹ ಮಾದರಿ ಕಾರ್ಯಗಳನ್ನು  ಗುರುತಿಸಿ ಪಕ್ಷದ ಹಿರಿಯರು ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಉಡುಪಿ ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ.
 ಈ ಮುಖಾಂತರ ವಿಜಯ ಕೊಡವೂರವರು ಇಡೀ ಜಿಲ್ಲೆಯಾದ್ಯಂತ ಓಡಾಟ ಮಾಡಿ ಇನ್ನಷ್ಟು ಪಕ್ಷ ಸಂಘಟನೆ ಮಾಡಬೇಕು ಮತ್ತು ಮತ್ತೊಮ್ಮೆ ಈ  ದೇಶಭಕ್ತ ಪ್ರಧಾನಮಂತ್ರಿಯಾಗಿರುವ  ನರೇಂದ್ರ ಮೋದಿಯ ಕೈ ಬಲಪಡಿಸಬೇಕು ಎನ್ನುವ ಚಿಂತನೆ ಇಟ್ಟುಕೊಂಡಿದ್ದಾರೆ.  ಜಿಲ್ಲೆಯ ಕಾರ್ಯಕರ್ತರು ಮತ್ತು ಹಿರಿಯರ ಸಮ್ಮುಖದಲ್ಲಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ.
 
 
 
 
 
 
 
 
 
 
 

Leave a Reply