‘ಮೌನ’ ಕಿರುಚಿತ್ರಕ್ಕೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ

ಅಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಅರೇನಾ – ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಒಟ್ಟು ಎಂಬತ್ತು ಕಿರುಚಿತ್ರಗಳು ಭಾಗವಹಿಸಿದ್ದವು. ಅದರಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಿರ್ಮಿಸಿದ ‘ಮೌನ’ ಕಿರುಚಿತ್ರಕ್ಕೆ ಲಭಿಸಿದೆ.

ಅತ್ಯುತ್ತಮ ಸಿನಿಮಾಟೋಗ್ರಾಫರ್ ಪ್ರಶಸ್ತಿಗೆ ಭಾಜನರಾದ ಪ್ರಸೀದ ಕೃಷ್ಣ ರವರಿಗೆ ಅಭಿನಂದನೆಗಳು. ಇವರು ಪುತ್ತೂರು ವಲಯದ ಛಾಯಾಗ್ರಾಹಕ ಶ್ರೀ ಮುರಳೀ ರಾಯರಮನೆ ಇವರ ಸುಪುತ್ರ ಇವರಿಗೆ ಪುತ್ತೂರು ವಲಯದ ಪರವಾಗಿ ಅಭಿನಂದನೆಗಳು.

 
 
 
 
 
 
 
 
 
 
 

Leave a Reply