ಶ್ರೀ ಮನೋಜ್ ಭಟ್ ಕೆ. ಅವರಿಗೆ ಡಾಕ್ಟರೇಟ್ ಆಫ್ ಫಿಲಾಸಫಿ ಪದವಿ ಪ್ರದಾನ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಉಪನ್ಯಾಸಕ ಶ್ರೀ ಮನೋಜ್ ಭಟ್ ಅವರಿಗೆ ‘ಸಿಸ್ಟಮ್ಸ್ ಬಯಾಲಜಿ ಆಫ್ ಒನ್ ಕಾರ್ಬನ್ ಪಾತ್‌ವೇ’ ಕುರಿತ ಅವರ ಸಂಶೋಧನಾ ಪ್ರಬಂಧಕೆ ಪಿಎಚ್‌ಡಿ ಪದವಿಯನ್ನು ನೀಡಲಾಯಿತು. ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಪ್ರಾಧ್ಯಾಪಕ ಡಾ ಪದ್ಮಲತಾ ರೈ ಅವರ ಮಾರ್ಗದರ್ಶನದಲ್ಲಿ ಅವರು ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಿದರು. ಅವರು ಕೇರಳದ ಕೊಚ್ಚಿಯ ಶ್ರೀ ಕೃಷ್ಣ ಭಟ್ ಆರ್. ಮತ್ತು ಶ್ರೀಮತಿ. ವಿನೋದಿನಿ ಎಸ್ ಅವರ ಮಗ.

 
 
 
 
 
 
 
 
 
 
 

Leave a Reply