ಸಾಧಕರಡೆ ನಮ್ಮ ನಡೆ ~ ಅನುಪಮ ಅಡಿಗರ ಕಡೆ

ಅಳಿದು ಹೋಗುತ್ತಿರುವ ಸನಾತನ ಸಂಸ್ಕೃತಿಯ ಭಾಗವಾಗಿರುವ ಜ್ಯೋತಿಷ್ಯ ಶಾಸ್ತ್ರದ ಅಡಿಪಾಯ ಎನಿಸಿಕೊಂಡಿರುವ ಪಂಚಾಂಗ ರಚನೆಯನ್ನು ಮಾಡುತ್ತಿರುವ ಅನುಪಮ ಅಡಿಗರು ಇಂಜಿನಿಯರಿಂಗ್ ಪದವೀಧರರು.
ಇಂಜಿನಿಯರಿಂಗ್ ವೃತ್ತಿಯನ್ನು ಬಿಟ್ಟು  ಈಗ ಪಂಚಾಂಗ ರಚನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಪ್ರಸಿದ್ಧ ಮೊಗೇರಿ ಪಂಚಾಂಗದ ಕರ್ತೃಗಳೂ ಹೌದು, ಇವರ ಈ ಸಾಧನೆಯನ್ನು ಗುರುತಿಸಿ ಶಾಂತಿಮತೀ ಪ್ರತಿಷ್ಠಾನವು “ಸಾಧಕರಡೆ ನಮ್ಮ ನಡೆ” ಕಾರ್ಯಕ್ರಮದಲ್ಲಿ ಕೊಡವೂರಿನ ಲಕ್ಷ್ಮೀನಗರದ”ಅಚಿಂತ್ಯ” ದಲ್ಲಿ ದಿನಾಂಕ 26.12.2021, ಭಾನುವಾರ ಸಂಜೆ ಗಂಟೆ 5.00ಕ್ಕೆ ಗೌರವಿಸುತ್ತಿದೆ.‌
 
 
 
 
 
 
 
 
 
 
 

Leave a Reply